`ಹುಲಿದುರ್ಗ` ಜಕ್ಕೂರು ಬಳಿ ಹೊಡೆದಾಟ
Posted date: 15 Wed, Jul 2015 – 11:06:20 AM

ಕೆ.ವಿ.ಎಸ್. ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ, ಕೆ.ಸುಧಾಕರ್ ನಿರ್ಮಿಸುತ್ತಿರುವ  ಹುಲಿದುರ್ಗ ಚಿತ್ರಕ್ಕೆ ಹೆಬ್ಬೂರು ಬಳಿ ನಾಯಕ  ಖಳನಾಯಕ ಹಾಗೂ ಜೊತೆಗಾರರೊಂದಿಗೆ ಭಾರೀ ಹೊಡೆದಾಟದ ದೃಶ್ಯಗಳನ್ನು ಡ್ಯಾನಿ-ಜಾನಿ  ಇವರುಗಳ ನೇತೃತ್ವದಲ್ಲಿ ನಡೆಯಿತು. ಚಿತ್ರದ ನಿರ್ದೇಶನ- ವಿಕ್ರಮ್ ಯಶೋಧರ.ಎಸ್, ಛಾಯಾಗ್ರಹನ -ರಮೇಶ್ ರಾಜ್, ಸಂಕಲನ- ಈಶ್ವರ್.ಇ.ಎಸ್, ಸಂಗೀತ-ಸಿದ್ದು, ಕುಮಾರ್, ಕಲೆ-ರೇವಣ್ಣ, ಸಾಹಿತ್ಯ - ಡಾ||ವಿ.ನಾಗೇಂದ್ರಪ್ರಸಾದ್, ಮನೋಹರ್ ಕಿರಾಳು, ಸಾಹಸ-ಡ್ಯಾನಿ, ಜಾನಿ, ಲೋಬೋ, ಸಹನಿರ್ದೇಶನ-ಮಹೇಶ್, ನಿರ್ವಹನೆ-ಮೈಸೂರು ಕೃಷ್ಣ, ಮಂಜುನಾಥಸ್ವಾಮಿ.  ತಾರಾಗಣದಲ್ಲಿ - ಸುಪ್ರೀತ್, ನೇಹಾ ಪಾಟೀಲ್, ರಘುವಿಜಯ್, ಗುರುರಾಜ್ ಹೊಸಕೋಟೆ, ನಿಶಾಂತ್, ಲಕ್ಷ್ಮಣ್, ಭೂಪತಿ, ಗಣಪತಿ, ಮುಂತಾದವರಿದ್ದಾರೆ

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed